January 15, 2026 7:53 am

best news portal development company in india
ವಿಶೇಷ ಸುದ್ದಿ

ನಾಳೆ ಚಿರಾಯುಜ್ಞಾನಿ ಕನ್ನಡ ದಿನಪತ್ರಿಕೆ ಕ್ಯಾಲೆಂಡರ್ ಬಿಡುಗಡೆ

ಕನ್ನಡ ಸಾಹಿತ್ಯ ಪರಿಷತ್ತು ಜೇವರ್ಗಿ ತಾಲ್ಲೂಕ ವತಿಯಿಂದ ರಾಷ್ಟ್ರ ಕವಿ ಕುವೆಂಪು ರವರ ಜಯಂತಿ ಆಚರಣೆಯನ್ನು ದಿನಾಂಕ 29/12/2025 ರಂದು ಇಳೆ ಹೊತ್ತು 4:00 ಗಂಟೆಗೆ ಕನ್ನಡ ಭವನ ಜೇವರ್ಗಿಯಲ್ಲಿ ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮದಲ್ಲಿ ಚಿರಾಯು ಜ್ಞಾನಿ ಪತ್ರಿಕೆ ವತಿಯಿಂದ ಕ್ಯಾಲೆಂಡರ್ ಬಿಡುಗಡೆ ಮತ್ತು ಸುಮಧುರ ಮೆಲೋಡಿಸ್ ಕಲಬುರಗಿಯಿಂದ ಕನ್ನಡ ಗೀತೆಗಳ ರಸ ಮಂಜರಿ ಕಾರ್ಯಕ್ರಮ ಹಾಗೂ

ಜಾಹೀರಾತು
ರಾಜಕೀಯ

ಡಿಸಿಸಿ ಬ್ಯಾಂಕ್ ಚುನಾವಣೆ ಜ್ಯೋತಿ ಮರಗೋಳ ಗೆಲ್ಲಿಸಲು ನರಿಬೋಳ ಮನವಿ*

ರೈತರ ಬದುಕಿಗೆ, ಜನತೆಯ ಆಶಯಕ್ಕೆ ಬೆನ್ನೆಲುಬಾಗಿ ನಿಲ್ಲಬೇಕೆಂಬ ಉದ್ದೇಶದಿಂದ ಡಿಸಿಸಿ ಬ್ಯಾಂಕ್ ಸ್ಥಾಪನೆಯಾಗಿದೆ. ಕಷ್ಟದ ಸಮಯದಲ್ಲಿ ಬೆಳಕಾಗಬೇಕಾದ ಡಿಸಿಸಿ ಬ್ಯಾಂಕ್ ರಾಜಕಾರಣಿಗಳು, ಧಡಪಶಾಹಿಗಳ ಕೈಗೆ ಸಿಲುಕಿ ನಲುಗಿಹೋಗಿದೆ.   ಪ್ರಾಮಾಣಿಕ ಫಲಾನುಭವಿಗಳ ಬದಲಾಗಿ, ಬಕೆಟ್ ಹಿಡಿವವರಿಗೆ ಡಿಸಿಸಿ ಬ್ಯಾಂಕ್ ಇದೆ ಎಂಬುವ ಮಟ್ಟಿಗೆ ಬ್ಯಾಂಕ್ ಮಾನ ಕಳಕೊಂಡಿದೆ.   ಆದರೂ ಸಹ ಕಾಲ ಮಿಂಚಿಲ್ಲ. ಇನ್ನೂ

15 Best News Portal Development Company In India
ಅಭಿಪ್ರಾಯ ಮತ್ತು ಭಿನ್ನಾಭಿಪ್ರಾಯ

ಬಿಹಾರ ಚುನಾವಣೆ ಸಂಯೋಜಕರಾಗಿ ಜಾನಸನ್ ಘೋಡೆ ನೇಮಕ

 ಬಿಹಾರ ಚುನಾವಣೆ ಸಂಯೋಜಕರಾಗಿ ಜಾನಸನ್ ಘೋಡೆ ನೇಮಕ ಬೀದರ್: ಬಿಹಾರದ ಕುಚಯಕೋಟ್ ವಿಧಾನಸಭಾ ಕ್ಷೇತ್ರದ ಚುನಾವಣೆ ಸಂಯೋಜಕರಾಗಿ ಜಿಲ್ಲೆಯವರೇ ಆದ ಕಾಂಗ್ರೆಸ್ ಕಿಸಾನ್ ವಿಭಾಗದ ರಾಷ್ಟ್ರೀಯ ಜಂಟಿ ಸಂಯೋಜಕ ಜಾನಸನ್ ಘೋಡೆ ಅವರನ್ನು ನೇಮಕ ಮಾಡಲಾಗಿದೆ. ಕಿಸಾನ್ ವಿಭಾಗದ ರಾಷ್ಟ್ರೀಯ ಉಪಾಧ್ಯಕ್ಷ ಅಖಿಲೇಶ್ ಶುಕ್ಲಾ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಜಾನಸನ್ ಘೋಡೆ ವಿವಿಧ

ಜಾಹೀರಾತು